ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಕ್ಕಾಗಿ ಬಳಸುವೆ

ಒಂದು ಕೋಟಿ ರುಪಾಯಿ ಸಿಕ್ಕರೆ
Last Updated 23 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನನಗೆ ಒಂದು ಕೋಟಿ ರೂಪಾಯಿ ಸಿಕ್ಕಿದರೆ ಅದರಲ್ಲಿನ ದೊಡ್ಡ ಮೊತ್ತವನ್ನು ಮಂಗಳಮುಖಿಯರ ಸಮಸ್ಯೆಗಳನ್ನು ಪರಿಹರಿಸುವ ಕೆಲಸಗಳಿಗೆ ಬಳಸಿಕೊಳ್ಳುತ್ತೇನೆ.

ಉಳಿದ ಮೊತ್ತದಲ್ಲಿ ಬಡ ಜನರಿಗೆ, ಭಯಾನಕ ರೋಗಗಳಿಗೆ ತುತ್ತಾದ ರೋಗಿಗಳಿಗೆ ಸಹಾಯ ಮಾಡುವೆ. ಸಾಧ್ಯವಾದಷ್ಟು ರೈತರ ಸಾಲ ತೀರಿಸುವೆ. ನಾಡಿನ ಗಡಿ ಕಾಯುವ ಯೋಧರ ಕಷ್ಟಗಳಿಗೆ, ಹಾಗೆಯೇ ಹುತಾತ್ಮ ಯೋಧರ ಕುಟುಂಬದವರಿಗೆ ಸಹಾಯ ಮಾಡುವೆ. ಸ್ವಲ್ಪ ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉಪಯೋಗಿಸುವೆ.

-ಕೆ. ಪ್ರಮೀಳಾ ನಾಗರಾಜ್, ಬಂಡಿಹಟ್ಟಿ, ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT