ಶಾಂತಚಿತ್ತರಾಗಿಯೇ ಎಲ್ಲರಿಗೂ ಉತ್ತರಿಸಿದ ಡಿಡಿಪಿಐ, ‘ಸರ್ ನನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೊಳ್ಳಿ ಬಂದ್ವೀನ್ರೀ’ ಅನ್ತಿದ್ದಂತೆ ಸದಸ್ಯರು ಮತ್ತಷ್ಟು ಗರಂ ಆದ್ರು. ಪರಿಸ್ಥಿತಿ ಅರಿತ ಸಿಇಓ ಎಂ. ಸುಂದರೇಶಬಾಬು, ‘ನಾ ಎಲ್ಲ ಸಮಸ್ಯೆ ಪರಿಹರಿಸ್ತೀನಿ’ ಎನ್ನುತ್ತಿದ್ದಂತೆ, ‘ಜೂನ್ನಿಂದಲೂ ಇದೇ ರಾಗ ಕೇಳಿ ಕೇಳಿ ಸಾಕಾಗೈತಿ’ ಎಂದು ಮಹಿಳಾ ಸದಸ್ಯರು ಗೊಣಗಿದರು.