ಗುತ್ತಿಗೆದಾರರು ಕಳಪೆ ಗುಣಮಟ್ಟದ ದೀಪ ಅಳವಡಿಸಿದ ಕಾರಣದಿಂದಲೇ ಕೆಡುತ್ತಿದೆ. ದೀಪವು ಇದ್ದೂ ಇಲ್ಲದಂತಾದ ವಾತಾವರಣ ಇದೆ. ಇನ್ನಾದರೂ ನಗರಸಭೆಯವರು ಎಚ್ಚೆತ್ತು ಕೊಂಡು ಮುಂದೆ ಆಗಬಹುದಾದ ಅನಾಹುತ ತಪ್ಪಿಸಲು ದೀಪ ಸುಸಜ್ಜಿತ ವಾಗಿಡಲು ಕ್ರಮ ಕೈಗೊಳ್ಳ ಬೇಕು ಎನ್ನುವುದು ಹಿರಿಯರಾದ ವಿಶ್ವನಾಥ್, ವೆಂಕಟೇಶರೆಡ್ಡಿ ಅವರ ಒತ್ತಾಯ.