<p><strong>ಪೆಶಾವರ: </strong>ಇಲ್ಲಿನ ಶಾಸನ ಸಭೆಯ ಚುನಾಯಿತ ಹಿಂದೂ ಸದಸ್ಯರೊಬ್ಬರು ತನಗೆ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡಲಿಲ್ಲ ಎಂದು ದೂರಿ, ಪೆಶಾವರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.</p>.<p>ಪ್ರಾಂತ್ಯ ಶಾಸನಸಭೆಯ ಚುನಾಯಿತ ಸದಸ್ಯ ಬಲದೇವ ಕುಮಾರ್ ಅವರು ಖೈಬರ್ ಪಖ್ತುಂಖ್ವಾ ಶಾಸನಸಭೆಯಲ್ಲಿ (ಕೆಪಿಎ) ಪ್ರಮಾಣವಚನ ಸ್ವೀಕರಿಸುವುದನ್ನು ಹಲವರು ತಡೆದಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಪೆಶಾವರ: </strong>ಇಲ್ಲಿನ ಶಾಸನ ಸಭೆಯ ಚುನಾಯಿತ ಹಿಂದೂ ಸದಸ್ಯರೊಬ್ಬರು ತನಗೆ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡಲಿಲ್ಲ ಎಂದು ದೂರಿ, ಪೆಶಾವರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.</p>.<p>ಪ್ರಾಂತ್ಯ ಶಾಸನಸಭೆಯ ಚುನಾಯಿತ ಸದಸ್ಯ ಬಲದೇವ ಕುಮಾರ್ ಅವರು ಖೈಬರ್ ಪಖ್ತುಂಖ್ವಾ ಶಾಸನಸಭೆಯಲ್ಲಿ (ಕೆಪಿಎ) ಪ್ರಮಾಣವಚನ ಸ್ವೀಕರಿಸುವುದನ್ನು ಹಲವರು ತಡೆದಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>