ಪುದುಚೆರಿ ಪ್ರಾದೇಶಿಕ ಸರ್ಕಾರದ ಕಷ್ಟ ಹಾಗೂ ಬೇಡಿಕೆಗಳ ವಿವರ ಇರುವ ದಾಖಲೆಯನ್ನು ನೀಡಿದ್ದೇವೆ. ಕಾವೇರಿ ನದಿ ನೀರು ಹಂಚಿಕೆ ಕುರಿತಾಗಿ, ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಕಾವೇರಿ ಜಲ ನಿರ್ವಹಣಾ ಮಂಡಳಿಯನ್ನು ರಚಿಸಲು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದ್ದೇವೆ, ಈ ಬಗ್ಗೆ ಪುದುಚೆರಿ ಸರ್ಕಾರಕ್ಕೆ ಸಹಾಯ ಮಾಡುವುದಾಗಿ ಮೋದಿ ಭರವಸೆ ನೀಡಿದ್ದಾರೆ.