‘ಗಾಂಧೀಜಿ ಅವರು ನನ್ನ ತಂದೆಗೆ ಪತ್ರ ಬರೆದು, ನೀವು ಬರೆದಿರುವ ವಿಷಯಗಳ ಬಗ್ಗೆ ನಾನು ಕೇಳಲು ಇಚ್ಛಿಸುತ್ತೇನೆ ಎಂದು ತಿಳಿಸಿದರು. ನನ್ನ ತಂದೆ ಗಾಂಧೀಜಿ ಮುಂದೆ ಹಾಜರಾಗಿ ವಿವರಿಸಿದರು. ಬಳಿಕ, ಈ ಕವನ ಸಂಕಲನದಲ್ಲಿ ಆಕ್ಷೇಪಾರ್ಹವಾದ ಯಾವುದೇ ವಿಷಯಗಳು ಇಲ್ಲ ಎಂದು ಗಾಂಧೀಜಿ ಪ್ರತಿಕ್ರಿಯಿಸಿದರು. ಇದರಿಂದ, ನಿರಾಳವಾಗಿ ನನ್ನ ತಂದೆ ಅಲ್ಲಿಂದ ನಿರ್ಗಮಿಸಿದರು’ ಎಂದು ತಿಳಿಸಿದ್ದಾರೆ.