‘ಸಮುದಾಯದ ನಾಯಕರನ್ನು ಬೆಳೆಸಲಿಲ್ಲ ಎಂಬ ಆರೋಪ ನಮ್ಮ ಮೇಲಿದೆ. ಅದನ್ನು ಒಪ್ಪಿಕೊಳ್ಳುವೆ. ಆದರೆ, ಯಾರಾದರೂ ಮುಂದೆ ಬಂದರೆ ತಾನೇ ನಾಯಕರನ್ನು ಬೆಳೆಸಲು ಸಾಧ್ಯ. ಮನೆ ಬಿಟ್ಟು ರಾಜ್ಯ ಸುತ್ತಾಡಿ ಸಮುದಾಯ ಅಭಿವೃದ್ಧಿಗೆ ಶ್ರಮಿಸಲು ಮುಂದೆ ಬರುವವರನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.