ನಗರದ ಸಂತ ಜೋಸೆಫ್ ಶಾಲೆಯಲ್ಲಿ ಎಸ್ಎಸ್ಎಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಭರತ್, ಧನಂಜಯ, ಯಶ್ವಂತ್ ಮತ್ತು ಅಜಯ್ ಮೃತಪಟ್ಟವರು. ಧನಂಜಯ, ಯಶ್ವಂತ್ ಮೃತದೇಹಗಳು ಪತ್ತೆಯಾಗಿದ್ದು, ಮತ್ತೆರಡು ಶವಗಳಿಗೆ ಶೋಧ ನಡೆದಿದೆ. ಪೂರ್ವಸಿದ್ಧತಾ ಪರೀಕೆ ಬರೆದು, ಪೋಷಕರಿಗೆ ವಿಷಯ ತಿಳಿಸದೆ ಒಂದೇ ದ್ವಿಚಕ್ರ ವಾಹನದಲ್ಲಿ ನಾಲ್ವರೂ ತೆರಳಿದ್ದರು.