ಕರ್ನಾಟಕದ ಬಿಜೆಪಿಯವರು ಎಷ್ಟು ಅಸಮರ್ಥರೆಂದರೆ, ಶಾಂತಿಯುತ, ಸಮದ್ಧ ರಾಜ್ಯದಂಥ ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಸಲಹೆ ಪಡೆದುಕೊಳ್ಳಲು, ಕಾನೂನು ವ್ಯವಸ್ಥೆ ಅತ್ಯಂತ ಹದಗೆಟ್ಟಿರುವ ರಾಜ್ಯವನ್ನು ಆಳುತ್ತಿರುವ ಆದಿತ್ಯನಾಥ ಅವರನ್ನು ಕರೆಸಿಕೊಳ್ಳುತ್ತಾರೆ. ಬೇರೆ ಯಾವ ಸಮರ್ಥ ನಾಯಕರೂ ಅವರಿಗೆ ಸಿಗಲಿಲ್ಲವೇ? #ಬರೀ ಓಳು ಬಿಜೆಪಿ