ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲೂ ಅವುಗಳದ್ದೇ ಆದ ಸಮಸ್ಯೆ, ಕುಂದುಕೊರತೆಗಳು ಇರುವಾಗ, ಅವುಗಳ ನಿವಾರಣೆಗೆ ಆದ್ಯತೆ ಕೊಡುವುದು ಸರ್ಕಾರಗಳ ಜವಾಬ್ದಾರಿ. ಮುಖ್ಯವಾಗಿ ನೀರಿನ ಉಳಿತಾಯ, ರೈತರ ಜೀವನ ಮಟ್ಟ ಸುಧಾರಣೆ, ನೈರ್ಮಲ್ಯದ ಬಗ್ಗೆ ತಿಳಿವಳಿಕೆ ನೀಡುವುದು, ನಗರ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ, ಪರಿಸರದ ಕಾಳಜಿ ಇತ್ಯಾದಿಗಳತ್ತ ಸರ್ಕಾರಗಳು ಹೆಚ್ಚಿನ ಒತ್ತು ನೀಡಿದರೆ ಒಳಿತು.
-ವಿ.ವಿಜಯೇಂದ್ರ ರಾವ್, ಬೆಂಗಳೂರು