ಕಾರ್ಯಕ್ರಮದ ಆರಂಭದಲ್ಲಿ ಹವ್ಯಾಸಿ ಬರಹಗಾರ್ತಿ ರಮಾ ಎಸ್. ಅರಕಲಗೂಡು ಅವರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳಾ ಸಾಧಕರ ಬಗ್ಗೆ ಮಾಹಿತಿ ಹಂಚಿಕಂಡರು. ಜ್ಯೋತಿ ಲಕ್ಷ್ಮಿ ಸಿರಿಗೆರೆ ಅವರು ‘ಹಿಂದಿನ ಮಹಿಳೆ.. ಆಧುನಿಕ ಮಹಿಳೆ’ ಕುರಿತ ಕವನ ವಾಚನ ಮಾಡಿದರು. ಸಾಹಿತಿ ಷರೀಫಾ ಬಿ, ಸಿ.ಬಿ.ಶೈಲಾ, ಎನ್.ಮಮತಾ, ಡಾ.ಚಾಂದಿನಿ, ಶಿವಗಂಗ ಚಿತ್ತಯ್ಯ, ಲಲಿತಾ ಕೃಷ್ಣಮೂರ್ತಿ, ನಿರ್ಮಲಾ ಮರಡಿಹಳ್ಳಿ, ಕೆ.ಅಕ್ಷತಾ, ಬಿ.ಎಂ.ನಾಗರತ್ನ, ನಿರ್ಮಲಾ ಮಂಜುನಾಥ್, ಜ್ಯೋತಿ ಲಕ್ಷ್ಮಿ ಸಿರಿಗೆರೆ ಅವರು ಮಹಿಳಾ ಸಂವೇದನೆ ವಿಷಯಗಳನ್ನೊಳಗೊಂಡ ಕವಿತೆ ವಾಚಿಸಿದರು.