ಗ್ರೇಡ್ 2 ತಹಶೀಲ್ದಾರ್ ಶ್ರೀನಿವಾಸಮೂರ್ತಿ ಮನವಿ ಸ್ವೀಕರಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ನಟರಾಜ ಸೋನಾರ, ಹೈ.ಕ ಹೋರಾಟ ಸಮಿತಿ ಸಂಚಾಲಕ ವೀರೇಶ ಬಂಗಾರಶೆಟ್ಟರ, ಹ.ಯ.ಈಟಿಯವರ, ಪರಸಪ್ಪ ಪಂಚಮ, ತಾಜುದ್ದೀನ ದಳಪತಿ, ಪ್ರಕಾಶ ಬೆದವಟ್ಟಿ, ರವೀಂದ್ರ ಬಾಕಳೆ, ಪ್ರಮೋದ ಬಡಿಗೇರ, ಶರಣಪ್ಪ ಗೋನಾಳ, ದಾಸಪ್ಪ, ಹನುಮಂತ, ಶಿವರಾಜ, ಅಮರೇಶ ಅರಳೆಲೆಮಠ, ಯಮನೂರ ಸಂಗಟಿ, ಬಸವರಾಜ ಹೂಗಾರ ಇದ್ದರು.