ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶುವೈದ್ಯರು ಬಂದು ಚಿಕಿತ್ಸೆ ನೀಡಿದರು. ಆದರೆ ತೀವ್ರಗಾಯಗೊಂಡಿದ್ದ ಅದು ಸ್ವಲ್ಪ ಸಮಯದಲ್ಲಿಯೇ ಮೃತಪಟ್ಟಿತು. ಅರಣ್ಯ ಇಲಾಖೆ ಅಧಿಕಾರಿ ರವಿ, ಜಿಲ್ಲಾ ವನ್ಯ ಜೀವಿ ಪರಿಪಾಲಕ ಟಿವಿಎನ್ ಮೂರ್ತಿ ಸಮ್ಮುಖದಲ್ಲಿ ವೈದ್ಯರಾದ ವಿನಯ್, ಲೋಕೇಶ್ ಶವಪರೀಕ್ಷೆ ನಡೆಸಿದರು. ನಂತರ ಅಂತ್ಯಕ್ರಿಯೆ
ನೆರವೇರಿಸಲಾಯಿತು.