ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ‘ನೀಚ ರಾಜಕೀಯ’ವನ್ನು ಮುಂದುವರಿಸಿದೆ. ಸಿದ್ದರಾಮಯ್ಯ ಸರ್ಕಾರ ಮದ್ದೂರಿನ ಹಿಂದೂ ಕಾರ್ಯಕರ್ತನನ್ನು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಿಲುಕಿಸುತ್ತಿದೆ. ರಾಜ್ಯದ ಅಸಮರ್ಥ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮುಗ್ಧನ ಜೀವನವನ್ನು ಬಲಿ ಕೊಡುತ್ತಿದ್ದಾರೆ.
–ಸಿ.ಟಿ.ರವಿ, ಶಾಸಕ