ಟ್ರಸ್ಟ್ ಅಧ್ಯಕ್ಷ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ‘ಕೆ.ಎಸ್.ನ ಅವರ ಹುಟ್ಟೂರು ಕಿಕ್ಕೇರಿಯನ್ನು ಸಾಂಸ್ಕೃತಿಕ ಕೇಂದ್ರವಾಗಿಸಲು ಮತ್ತು ಗ್ರಾಮದ 650ಕ್ಕೂ ಹೆಚ್ಚು ಎಕರೆ ವಿಸ್ತೀರ್ಣದ ಕೆರೆಯನ್ನು ಕೆ.ಎಸ್.ನ ಸರೋವರವಾಗಿ ಅಭಿವೃದ್ಧಿಪಡಿಸುವ ಯೋಜನೆಗಾಗಿ ರಾಜ್ಯ ಸರ್ಕಾರ ಟ್ರಸ್ಟ್ಗೆ ₹4.75 ಕೋಟಿ ಅನುದಾನ ನೀಡಿದೆ’ ಎಂದು ಅವರು ಹೇಳಿದರು.