<p>‘ಕಡಿಮೆ ತಿನ್ನುವುದು ದೇಹಕ್ಕೂ ಒಳ್ಳೆಯದು ದೇಶಕ್ಕೂ ಒಳ್ಳೆಯದು’. ಇದು ಸಾಹಿತಿ ಶಿವರಾಮ ಕಾರಂತರು ಆಡಿದ ಮಾತು.</p>.<p>ಅವರನ್ನು ಊಟಕ್ಕೆ ಕರೆದವರೊಬ್ಬರು, ‘ನೀವು ಇಷ್ಟೇನಾ ತಿನ್ನುವುದು’ ಎಂದಾಗ ಕಾರಂತರು ಹಾಗೆ ಉತ್ತರಿಸಿದ್ದರಂತೆ. ಕಾರಂತರ ಕುರಿತು ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಬಾಲಕೃಷ್ಣ ಅಡಿಗ ಅವರು ಸಭಿಕರಿಗೆ ಉಣಿಸಿದ ಉಪನ್ಯಾಸದ ತುಣುಕು ಇದು.</p>.<p>‘ಮಾತು ಮಾಣಿಕ್ಯ’ ಅಂದರೆ ಹೀಗಿರಬಹುದಲ್ಲವೇ?</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>‘ಕಡಿಮೆ ತಿನ್ನುವುದು ದೇಹಕ್ಕೂ ಒಳ್ಳೆಯದು ದೇಶಕ್ಕೂ ಒಳ್ಳೆಯದು’. ಇದು ಸಾಹಿತಿ ಶಿವರಾಮ ಕಾರಂತರು ಆಡಿದ ಮಾತು.</p>.<p>ಅವರನ್ನು ಊಟಕ್ಕೆ ಕರೆದವರೊಬ್ಬರು, ‘ನೀವು ಇಷ್ಟೇನಾ ತಿನ್ನುವುದು’ ಎಂದಾಗ ಕಾರಂತರು ಹಾಗೆ ಉತ್ತರಿಸಿದ್ದರಂತೆ. ಕಾರಂತರ ಕುರಿತು ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಬಾಲಕೃಷ್ಣ ಅಡಿಗ ಅವರು ಸಭಿಕರಿಗೆ ಉಣಿಸಿದ ಉಪನ್ಯಾಸದ ತುಣುಕು ಇದು.</p>.<p>‘ಮಾತು ಮಾಣಿಕ್ಯ’ ಅಂದರೆ ಹೀಗಿರಬಹುದಲ್ಲವೇ?</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>