ಶಿವಮೊಗ್ಗ: ಮುಸ್ಲಿಮರು ಯಾವುದಾದರೂ ಸುಂದರ ಕಟ್ಟಡ ಕಂಡರೆ ಅದನ್ನು ಹಾಳು ಮಾಡುತ್ತಿದ್ದರು. ಸೋಮನಾಥ ದೇವಾಲಯ ಪುಡಿ ಮಾಡಿ, ಮಸೀದಿ ಕಟ್ಟಿದರು. ಈಗ ಬಾಬರಿ ಮಸೀದಿ ಕಟ್ಟಬೇಕು ಎನ್ನುತ್ತಾರೆ. ಬಾಬರಿ ಮಸೀದಿ ಕಟ್ಟಲು ಇನ್ನೆಂದೂ ಅವಕಾಶ ಕೊಡುವುದಿಲ್ಲ ಎಂದು ಆರ್ಎಸ್ಎಸ್ ಕ್ಷೇತ್ರ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.