ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಮುಂಜಾನೆ ದಟ್ಟ ಮಂಜು ಕವಿದ ಕಾರಣ ವಿಮಾನಗಳು ಇಳಿಯಲಿಲ್ಲ. ನಿಲ್ದಾಣದತ್ತ ಬಂದ ವಿಮಾನಗಳನ್ನು ಬೆಂಗಳೂರಿನತ್ತ ಕಳುಹಿಸಲಾಯಿತು.
ಅಬುಧಾಬಿಯಿಂದ ಹಾಗೂ ಬೆಂಗಳೂರಿನಿಂದ ಹೊರಟು ಮಂಗಳೂರಿನತ್ತ ಬರುತ್ತಿದ್ದ ಜೆಟ್ ಏರ್ವೇಸ್ ವಿಮಾನಗಳನ್ನು ಬೆಂಗಳೂರಿನತ್ತ ಕಳುಹಿಸಲಾಯಿತು.