‘ಮುಂಬೈಗೆ ರೈತರು ಹಮ್ಮಿಕೊಂಡಿರುವ ಮಹಾ ಜಾಥ ಜನರ ಶಕ್ತಿ ಏನೆಂಬುದಕ್ಕೆ ಉದಾಹರಣೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನಾದರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಬುಟಕಟ್ಟು ಜನರ ಪರ ಕಾಂಗ್ರೆಸ್ ಇರಲಿದೆ. ಅಹಂ ಬಿಟ್ಟು ಬೇಡಿಕೆಗಳಿಗೆ ಸ್ಪಂದಿಸುವಂತೆ ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇನೆ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.