ಕಳೆದ ಹದಿಮೂರು ವರ್ಷಗಳಿಂದ ವಿಮ್ಸ್ನಲ್ಲಿ ಕಲಾವಿದರಾಗಿದ್ದರು. ಸಾವಿರಕ್ಕೂ ಹೆಚ್ಚು ಹಾವು ಹಿಡಿದು ಅರಣ್ಯಕ್ಕೆ ಕಳುಹಿಸಿದ ಉರಗ ತಜ್ಞರಾಗಿ, ತಮ್ಮ ನೆಚ್ಚಿನ ತಾಣ ಕರಡಿಧಾಮದಲ್ಲಿಯೂ ಸೇರಿದಂತೆ ಅನೇಕ ಕಡೆ ಪರಿಸರ ಹಾಗೂ ವನ್ಯಜೀವಿ ಹವ್ಯಾಸಿ ಛಾಯಾಗ್ರಾಹಕರಾಗಿ, ಪ್ರತಿ ವರ್ಷ ಮಣ್ಣಿನ ಗಣಪ ತಯಾರಿಸಿ ಪ್ರಸಿದ್ಧಿ ಪಡೆದಿದ್ದರು.