ನಿರ್ಮಾಣ್ ಶೆಲ್ಟರ್ಸ್ನ ಎಂ.ಡಿ. ವಿ. ಲಕ್ಷ್ಮಿನಾರಾಯಣ, ಶಾಸಕ ಎನ್. ಚಲುವರಾಯಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದಾಸೇಗೌಡ, ಎಪಿಎಂಸಿ ಅಧ್ಯಕ್ಷೆ ನಾಗರತ್ನಮ್ಮ, ರಾಜ್ಯ ಕೃಷಿ ಸಾವಯವ ಮಿಷನ್ ಉಪಾಧ್ಯಕ್ಷ ಎಚ್.ಟಿ. ಕೃಷ್ಣೇಗೌಡ, ರಾಜ್ಯ ಸಹಕಾರ ಮಹಾಮಂಡಲದ ನಿರ್ಧೇಶಕ ಬಿ. ರಾಜೇಗೌಡ, ಎನ್. ಲಕ್ಷ್ಮೀಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜೆ. ರಾಜೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹುಚ್ಚೇಗೌಡ, ಎನ್.ಕೆ. ವಸಂತಾಮಣಿ, ನರಸಿಂಹಮೂರ್ತಿ, ಸುಜಾತಾ ಕೃಷ್ಣ ಹಾಜರಿದ್ದರು.