ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಠ ಯಾರಿಗೆ?

Last Updated 14 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಗೆದ್ದಲುಗಳಿಂದ ಕೃಷಿಕರಿಗೆ ಪಾಠ’ (ಪ್ರ.ವಾ., ಮಾ.5) ಎಂಬ ಲೇಖನದಲ್ಲಿ ಹೇಳಿರುವ ವಿಚಾರ ವಾಸ್ತವದಲ್ಲಿ ಕೃಷಿಕರಿಗೆ ಪಾಠವಲ್ಲ. ಬದಲಿಗೆ ‘ವಿಜ್ಞಾನಿಗಳಿಗೆ ಪಾಠ’ ಎಂದಾಗಬೇಕು.

ಏಕೆಂದರೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಸಲು ಹೇಳಿದ್ದೇ ವಿಜ್ಞಾನಿಗಳು. ಗೆದ್ದಲು ಹುಳು ‘ರೈತನ ಮಿತ್ರ’ ಎಂಬುದು ರೈತರಿಗೆ ಯಾವತ್ತೋ ಗೊತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT