ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಜಿ.ಆನಂದ ಕುಮಾರ್, ನಿರ್ದೇಶಕರಾದ ಮಧುಕುಮಾರ್, ಎಚ್.ಎನ್. ಸತೀಶ್, ಗಣೇಶ್, ಕೃಷ್ಣೇಗೌಡ, ದೇವರಾಜು, ಎಚ್.ಎಸ್.ತಾಯಮ್ಮ ಶಿವನಂಜೇಗೌಡ, ಕಾರ್ಯದರ್ಶಿ ಎಚ್.ಕೆ. ಪರಮೇಶ್, ಹೇಮಾವತಿ ನಾಲಾ ವಿಭಾಗದ ಎಂಜಿನಿಯರ್ಗಳಾದ ನಾಗೇಂದ್ರ, ಅಮೃತ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ರಮೇಶ್, ಮುಖಂಡರಾದ ಎ.ಆರ್.ಶಿವರಾಜ್, ಪರಮ ಕೃಷ್ಣೇಗೌಡ, ದೇವರಾಜೇಗೌಡ, ವಿ.ಎನ್.ರಾಜಣ್ಣ, ಜಯರಾಂ, ದಮ್ಮನಿಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್, ಉಪಾಧ್ಯಕ್ಷೆ ಸುಮಾ ದಿನೇಶ್, ಡೇರಿ ವಿಸ್ತರಣಾಧಿಕಾರಿಗಳಾದ ಎಂ. ದಯಾನಂದ್, ಕೃಷ್ಣಮೂರ್ತಿ, ರಾಜೇಶ್, ಪ್ರಶಾಂತ್ ಹಾಗೂ ಗ್ರಾಮಸ್ಥರು ಇದ್ದರು.