ದೇವರಹಿಪ್ಪರಗಿಯ ಡಾ. ಗುರುರಾಜ ಗಡೇದ ಎಂಬುವವರು 20 ಕ್ವಿಂಟಲ್ ತೊಗರಿಯನ್ನು ಟ್ರ್ಯಾಕ್ಟರ್ನಲ್ಲಿ ತಂದು, ಅಂಬೇಡ್ಕರ್ ವೃತ್ತದಲ್ಲಿ ಸುರಿದು ನ್ಯಾಯಕ್ಕಾಗಿ ಆಗ್ರಹಿಸಿದರು. ಪ್ರತಿ ಕ್ವಿಂಟಲ್ಗೆ ₹250ರಂತೆ ಖರೀದಿ ಕೇಂದ್ರಗಳಲ್ಲಿ ವಸೂಲಿ ಮಾಡಿದ್ದು, ಅದನ್ನು ರೈತರಿಗೆ ವಾಪಸ್ ಕೊಡಿಸಬೇಕು ಎಂದು ಒತ್ತಾಯಿಸಿದರು.