ಸಂಪನ್ಮೂಲ ವ್ಯಕ್ತಿಗಳಾದ ಡಾ. ವಾಸುದೇವ ಪೈ, ಡಾ ಶ್ರೀಕಾಂತ ಫಡ್ಕೆ, ಡಾ.ಸುನಿಲ್, ಡಾ.ಪರಶುರಾಮ್ ಹಾಗೂ ಡಾ.ಹರೀಶ್ ತಾಮನ್ಕರ್ ಪಶುಪಾಲನೆಯಲ್ಲಿ ತಳಿಗಳ ಆಯ್ಕೆ, ನಿರ್ವಹಣೆ ಮುಂತಾದವುಗಳ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಕಳ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಚ್.ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.