‘ಇಂದಿನ ವಿದ್ಯಾರ್ಥಿಗಳು ಪದವಿ ಗಳಿಕೆಗಾಗಿ ಮಾತ್ರ ಒತ್ತು ಕೊಟ್ಟಿದ್ದರಿಂದ ನಿರುದ್ಯೋಗ ಸಮಸ್ಯೆಯನ್ನು ಎದುರಿಸಬೇಕಾಗಿದೆ. ಆದ್ದರಿಂದ, ಪದವಿ ಹಂತದಲ್ಲಿಯೇ ವೃತ್ತಿ ಯೋಜನೆ ಬಗ್ಗೆ ಸ್ಪಷ್ಠವಾದ ನಿಲುವನ್ನು ಹೊಂದಿ, ಆ ಯೋಜನೆಯನ್ನು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಿಸ ಬೇಕು’ ಎಂದರು. ಜಿ.ವಿ.ಕೋರಿ, ಬಿ.ಆರ್.ಡಮ್ಮಳ್ಳಿ, ವಿಜ್ಟೂಂಝ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ವಿ.ರಾಜೇಶ್, ಎಫ್.ಎ.ಅತ್ತಾರ ಇದ್ದರು.