ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ನಾರಾಯಣರೆಡ್ಡಿ, ಕಂಪ್ಲಿ ನಗರ ಘಟಕ ಅಧ್ಯಕ್ಷ ಕೆ. ಸುದರ್ಶನ, ಗೌರವ ಅಧ್ಯಕ್ಷ ಅಂಚೆ ಮಾಬುಸಾಬ್, ರೈತ ಮುಖಂಡರಾದ ಚೆಲ್ಲಾ ವೆಂಕಟನಾಯುಡು, ಆದೋನಿ ರಂಗಪ್ಪ, ಕೊಟ್ಟೂರು ರಮೇಶ, ಡಿ. ಮುರಾರಿ, ನಾಯಕರ ತಿಮ್ಮಪ್ಪ, ಗಂಗಣ್ಣ, ರುದ್ರಪ್ಪ, ಅಶ್ವತ್ಥರೆಡ್ಡಿ, ಸೂಗಪ್ಪ, ಕಾಸಿಂಸಾಬ್, ಜಡೆಪ್ಪ, ಧರ್ಮಣ್ಣ, ವಿರೂಪಣ್ಣ ಇದ್ದರು.