‘ವಿಶೇಷ ಸೇವಾ ಶಿಬಿರದ ಮೂಲಕ ಎಷ್ಟು ಮನೆಗಳಲ್ಲಿ ಶೌಚಾಲಯಗಳಿವೆ, ಶೌಚಾಲಯ ಬಳಸುವ ಮನೆಯ ಸದಸ್ಯರ ಸಂಖ್ಯೆ, ಶೌಚಾಲಯ ನಿರ್ಮಾಣ ಮಾಡದಿರಲು ಕಾರಣವೇನು ಎಂಬುದರ ಕುರಿತು ಜನರಲ್ಲಿ ಚರ್ಚಿಸಿದಾಗ, ಹೆಚ್ಚಿನ ಪ್ರಮಾಣದ ಜನರು ಬಹಿರ್ದಸೆ ಶೌಚಕ್ಕೆ ಅವಲಂಬಿತರಾಗಿರುವುದು ತಿಳಿದು ಬಂದಿದೆ’ ಎಂದು ಹೇಳಿದರು. ಪ್ರಾಚಾರ್ಯ ಡಾ.ಕೆ.ಜಿ.ಪೂಜಾರಿ, ಪ್ರೊ.ಜಿ.ಆರ್.ಅಂಬಲಿ. ಗಂಗಾಧರ ಗೇಂಢ. ರವೀಂದ್ರ ಕೋಮಾರ. ಬಿ.ಎಸ್.ಬಗಲಿ. ಕೆ.ಎಂ.ಲಮಾನಿ ಇದ್ದರು.