ಮಳೂರುಪಟ್ಟಣ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಾಂತಮ್ಮ, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಕುಮಾರ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಮುತ್ತುರಾಜ್, ಪ್ರೀತಿ ಗೆಳೆಯರ ಬಳಗದ ಅಧ್ಯಕ್ಷ ಶರತ್, ಯುವ ಮುಖಂಡರಾದ ಮುತ್ತುರಾಜ್, ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಗೋವಿಂದರಾಜು, ಶಿಕ್ಷಕರಾದ ರಂಗನಾಥ್, ಕಲ್ಪನ, ಸವಿತಾ, ಪದ್ಮಮ್ಮ, ಮಂಜುನಾಥ್ ಭಾಗವಹಿಸಿದ್ದರು.