ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ವಿ.ಕೆ.ಶಶಿಕಲಾ ನಟರಾಜ್ ತಮ್ಮ ಪತಿ ನಟರಾಜನ್ ಮಾರುತಪ್ಪ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವ ಸಲುವಾಗಿ 15 ದಿನಗಳ ಪೆರೋಲ್ ಮಂಜೂರು ಮಾಡಲಾಗಿದೆ.
ವಿ.ಕೆ ಶಶಿಕಲಾ ಅವರು ತಂಜಾವೂರಿನಲ್ಲಿ ನಡೆಯುವ ನಟರಾಜನ್ ಮಾರುತಪ್ಪ ಅವರ ಅಂತ್ಯಸಂಸ್ಕಾರಕ್ಕೆಂದು ಪರಪ್ಪನ ಅಗ್ರಹಾರ ಜೈಲಿನಿಂದ ತೆರಳಿರುವುದಾಗಿ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
Karnataka: VK Sasikala leaves from Bengaluru's Parappana Agrahara Central Jail. She has been granted 15-day parole following the demise of her husband Natarajan Maruthappa. pic.twitter.com/e5bkWFFSnG