ಅಸ್ವಸ್ಥರಾಗಿದ್ದ 125 ಮಂದಿಯನ್ನು ಜಂಗಲ್ಪಾರಾ ಮತ್ತು ದೆಬಿಪುರ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 300 ಮಂದಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸಾದ ಸೇವಿಸಿದ ಭಕ್ತರು ಹೊಟ್ಟೆ ನೋವು ಮತ್ತು ವಾಂತಿ, ಭೇದಿಯಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯಧಿಕಾರಿ ಬಭಾನಿ ದಾಸ್ ತಿಳಿಸಿದ್ದಾರೆ.