ಚಿನ್ಮಯಗಿರಿಯ ಸಿದ್ಧರಾಮ ಸ್ವಾಮೀಜಿ, ಮಾಡಿಯಾಳದ ಮರುಳಸಿದ್ದ ಸ್ವಾಮೀಜಿ, ಸರಡಗಿಯ ರೇವಣಸಿದ್ದ ಸ್ವಾಮೀಜಿ, ಬಟ್ಟರ್ಗಾದ ಸೈಯದ್ ಭಾಷಾಸಾಬ ಮುತ್ತ್ಯಾ, ಹಿತ್ತಲ ಶಿರೂರನ ಗರೀಬ ಶಾಹಾಲಿ ಮುತ್ತ್ಯಾ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಜಿ.ಪಂ ಸದಸ್ಯ ಸಿದ್ದರಾಮ ಪ್ಯಾಟಿ, ಮುಖಂಡ ಗುರುಶರಣ ಪಾಟೀಲ, ರಾಷ್ಟ್ರೀಯ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ, ಆರ್.ಜಿ.ಶೇಟಗಾರ, ಶರಣು ಭೂಸನೂರು, ರಾಜಶೇಖರ ಯಕಂಚಿ, ಭೀಮಣ್ಣಾ ಬನಪಟ್ಟಿ, ಕಲ್ಮೇಶ ಪಾಟೀಲ, ಸಂಗಣ್ಣಾ ಸನಗುಂದಿ, ಮಲ್ಲಿನಾಥ ಫುಲಾರೆ, ಕಲ್ಯಾಣಿ ಉಪ್ಪಿನ, ಮಹಾದೇವಪ್ಪ ಪೂಜಾರಿ, ಕಾಶಿನಾಥ ಕಂಬಾರ, ಅಶೋಕ ಮಡಿವಾಳ, ಗುರುಲಿಂಗಯ್ಯ ಸ್ವಾಮಿ, ಶರಣಕುಮಾರ ಶಾಸ್ತ್ರಿ,ಶ್ರೀಮಂತ ವಾಗ್ದರ್ಗಿ,ಕಾಂತು ಒಡೆಯರ, ರಾಜಶೇಖರ ಸನಗಂದಿ, ಗುರುಬಸವ ಪಾಟೀಲ, ಶಿವಶರಣ ಪೂಜಾರಿ, ಹಣಮಂತ ವಾರದ, ರಾಮಣ್ಣಾ ಸುತಾರ ಇದ್ದರು.