ತಿಂಗಳಿನ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದ ಆರ್ಥಿಕತೆ ಸುಧಾರಣೆಯಲ್ಲಿ ರೈತರ ಶ್ರಮ ಮತ್ತು ಕೃಷಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ರಾಮ್ ಮನೋಹರ್ ಲೋಹಿಯಾ, ಚರಣ್ ಸಿಂಗ್ ಮತ್ತು ದೇವಿ ಲಾಲ್ ಹೇಳಿದ್ದಾರೆ’ ಎಂದು ಮಹನಿಯರನ್ನು ನೆನಪಿಕೊಂಡರು.