ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಸಂಚಾರ ವರ್ಷಾಚರಣೆ: ಸಿಹಿ ವಿತರಣೆ

Last Updated 26 ಮಾರ್ಚ್ 2018, 6:55 IST
ಅಕ್ಷರ ಗಾತ್ರ

ಕುಣಿಗಲ್: ನೆಲಮಂಗಲ-ಕುಣಿಗಲ್-ಶ್ರವಣಬೆಳಗೊಳ ರೈಲು ಸಂಚಾರಕ್ಕೆ ವರ್ಷ ತುಂಬಿದ ಕಾರಣ ಹಿರಿಯ ನಾಗರಿಕರ ವೇದಿಕೆಯಿಂದ ರೈಲ್ವೆ ಸಿಬ್ಬಂದಿ ಮತ್ತು
ಪ್ರಯಾಣಿಕರಿಗೆ ಸಿಹಿ ವಿತರಿಸಿದರು.

ವೇದಿಕೆಯ ಪದಾಧಿಕಾರಿಗಳಾದ ನಂಜುಂಡಯ್ಯ, ರಂಗೇಗೌಡ, ಚಂದ್ರಣ್ಣ, ರಮೇಶ್ ಬಾಬು, ಉಮೇಶ್, ಸೀನಪ್ಪ. ಡಿ.ಕೃಷ್ಣ, ಉಮೇಶ್, ಆಂಜನೇಯ ರೆಡ್ಡಿ ಸಂಘಟಿತರಾಗಿ ರೈಲಿಗೆ ಬಲೂನು, ತಳೀರುತೋರಣಗಳಿಂದ ಸಿಂಗರಿಸಿ, ಚಾಲಕ ಮತ್ತು ರೈಲ್ವೆ ಸ್ಟೇಷನ್ ಮಾಸ್ಟರ್ ಉಮೇಶ್ ಅವರನ್ನು ಅಭಿನಂದಿಸಿದರು. ನಂತರ ಪ್ರಯಾಣಿಕರಿಗೆ ಸಿಹಿ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT