ಮುಖಂಡರಾದ ಸತೀಶ ಗಾಡಿ, ಪ್ರಕಾಶ ಮಾಂಗ, ನಾಗಪ್ಪ ದೊಡಮನಿ ನೇತೃತ್ವವಹಿಸಿದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಪೌರಾಯುಕ್ತರ ವಿರುದ್ಧ ಘೋಷಣೆ ಕೂಗಿದರು. ರೇಖಾ ಪೂಜಾರಿ, ಅನ್ನಪೂರ್ಣ ಕಾಂಬಳೆ, ಇಂದ್ರವ್ವ ಪೂಜಾರಿ, ಮಹಾದೇವ ಗಾಯಕವಾಡ, ಪರಸರಾಮ ಚಲವಾದಿ ತಾವು ಅನುಭವಿಸುತ್ತಿರುವ ಸಂಕಷ್ಟಗಳನ್ನು ಬಿಚ್ಚಿಟ್ಟರು.