ಪ್ರೊ.ಎಸ್.ಎಸ್. ದೇವರಕಲ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ದೇವೆಂದ್ರ ಕಮಲ ಇದ್ದರು. ಎಸ್.ಕೆ.ಮರಗುತ್ತಿ, ಕ್ಷಮಾ ರಘುರಾಮ, ಗೋಪಾಲಸಿಂಗ್ ರಾಠೋಡ, ಪ್ರೊ.ವಿಮಲ ಆರ್.ಚಾಲಕ, ಪ್ರೊ.ಕಲ್ಪನಾ ದೇಶಪಾಂಡೆ, ಶೈಲಜಾ ದಿವಾಕರ, ಪ್ರೊ.ಅನಿಲಕುಮಾರ ಆಣದೂರೆ, ಸುಜೀತ್ಕುಮಾರ, ಅಮಿರೊದ್ದೀನ್, ಸೈಯದ್ ಮೊಹಮ್ಮದ್ ಖಾದ್ರಿ, ಪ್ರೊ.ಕಲ್ಪನಾ ಚಿಕಮುರ್ಗೆ, ಡಾ.ಹಣಮಂತಪ್ಪ ಸೇಡಂಕರ್, ಪ್ರದೀಪಕುಮಾರ ಮೀಸೆ, ರಘುನಾಥ ಹಡಪದ, ಪುಷ್ಪಾ ಕನಕ, ಕೇತಕಿ ಎಸ್.ಬಿರಾದಾರ, ಶೈಲಜಾ ಹುಡಗಿ, ಓಂಕಾರ ಪಾಟೀಲ, ಪ್ರೊ.ಓಂಪ್ರಕಾಶ ದಡ್ಡೆ, ನಾಗಶೆಟ್ಟಿ ಪಾಟೀಲ ಗಾದಗಿ ಕವನ ವಾಚಿಸಿದರು.