ಪರವಾನಗಿ ಪಡೆದುಕೊಂಡು ಚಳ್ಳಕೆರೆಯಿಂದ ಅಜ್ಜಂಪುರಕ್ಕೆ ಸಾಗಿಸುತ್ತಿದ್ದ ಅಮಾಯಕರ 7 ಲಾರಿಗಳನ್ನು ಓವರ್ ಲೋಡ್ ಎಂಬ ಕಾರಣದಿಂದ ವಶಕ್ಕೆ ಪಡೆದಿರುವುದು ಸರಿ. ಆದರೆ, ಕಾನೂನುಬಾಹಿರವಾಗಿ ತಾಲ್ಲೂಕಿನಲ್ಲಿ ರಾಜಾರೋಷವಾಗಿ ಮರಳು ಮಾಫಿಯಾ ಮಾಡುತ್ತಿರುವ ನೂರಾರು ಟಿಪ್ಪರ್, ಲಾರಿ ಹಾಗೂ ಟ್ರ್ಯಾಕ್ಟರ್ಗಳನ್ನು ಏಕೆ ವಶಕ್ಕೆ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.