ಜೋಯಲ್ ಮತ್ತು ಕುಂದಾಪುರ ತಾಲ್ಲೂಕಿನ ಕೋಟೇಶ್ವರದ ಮುಡು ಗೋಪಾಡಿ ನಿವಾಸಿ ಸಚಿನ್ (23), ಮಂಗಳೂರಿನ ನಂದಿಗುಡ್ಡೆ ಮಾರ್ನ ಮಿಕಟ್ಟೆ ನಿವಾಸಿ ರಘು (26) ಮತ್ತು ಅತ್ತಾವರದ ಜೈನ್ ಕಾಂಪೌಂಡ್ ನಿವಾಸಿ ಗೌರವ್ (24) ಒಟ್ಟಾಗಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ನೇತ್ರಾವತಿ ನದಿಯಲ್ಲಿ ಗಾಳಹಾಕಿ ಮೀನು ಹಿಡಿಯಲು ಹೋಗಿದ್ದರು.