ನಾಲ್ಕು ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ ಸ್ಥಳೀಯರು ಪ್ರತಿಭಟನೆ ಹಿಂಪಡೆದರು. ಈ ಸಂದರ್ಭದಲ್ಲಿ ಸುರೇಶ ಜಗ್ಗಲ, ವಿನಾಯಕ ಜಕ್ಕನಗೌಡ್ರ, ಸುನಂದಾ ಜಕ್ಕನಗೌಡ್ರ, ನಿರ್ಮಲಾ ಜಗ್ಗಲ, ನಿರ್ಮಲಾ ಸವಡಿ, ಶಿವಗಂಗವ್ವ ಜಗ್ಗಲ, ಲಕ್ಷ್ಮವ್ವ ಜಕ್ಕನಗೌಡ್ರ, ನಿಜಗುಣಿ ಜಗ್ಗಲ, ಮಲ್ಲು ಸವಡಿ, ವಿರೂಪಾಕ್ಷ ಸವಡಿ, ಶಿವಾನಂದ ಜಗ್ಗಲ ಇದ್ದರು.