ಹಳ್ಳಿ, ತೋಟದ ಮನೆ, ದೇವಸ್ಥಾನಗಳಲ್ಲಿ ಭೋಜನ ವ್ಯವಸ್ಥೆ ಮಾಡಿದ್ದು ಕಂಡು ಬಂದರೆ ತಕ್ಷಣ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು.ತಾಲ್ಲೂಕು ಪಂಚಾಯ್ತಿ ಇಒ ಎಂ.ಎಸ್. ಬಿರಾದಾರ ಪಾಟೀಲ, ವಿಡಿಯೊ ಸರ್ವೆಲೆನ್ಸ್ ಆಫೀಸರ್ ವಿ.ಎನ್.ಪಾಟೀಲ, ಅಜೀತ ಪಾಟೀಲ, ಹುಕ್ಕೇರಿ, ಯಮಕನಮರಡಿ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಗಳು ಇದ್ದರು.ತಹಶೀಲ್ದಾರ್ ಅಶೋಕ ಗುರಾಣಿ ಸ್ವಾಗತಿಸಿದರು. ಉಪತಹಶೀಲ್ದಾರ್ ಎಸ್.ಎಸ್.ಬಾಲ್ದಾರ್ ವಂದಿಸಿದರು.