‘ಜೆಡಿಎಸ್ ಹುಟ್ಟಿರುವುದು ರೈತರ, ದಲಿತರ, ಕಾರ್ಮಿಕರ ಉದ್ಧಾರಕ್ಕಾಗಿ. ಆದರೆ ರಾಹುಲ್ ಗಾಂಧಿ ಬಾಯಲ್ಲಿ ಜೆಡಿಎಸ್ ಎಂದರೆ ಜನತಾದಳ ಸಂಘಪರಿವಾರ ಎಂದು ಹೇಳಿಸುತ್ತಾರೆ. ಡಿ.ಕೆ.ಶಿವಕುಮಾರ್ ಬರೆದುಕೊಟ್ಟಿದ್ದನ್ನು ರಾಹುಲ್ಗಾಂಧಿ ಓದಿದ್ದಾರೆ. ಅಂತಹ ಕಠಿಣ ಮಾತನ್ನು ನಾನು ಸಹಿಸಿಕೊಳ್ಳುವುದಿಲ್ಲ. ಹಾಗೆ ಹೇಳಲು ರಾಹುಲ್ ಗಾಂಧಿ ಯಾರು? ನಾನು ನಿನ್ನೆ ಮೊನ್ನೆಯ ರಾಜಕಾರಣಿಯಲ್ಲ, ಜೆಡಿಎಸ್ ಅಪ್ಪ– ಮಕ್ಕಳ ಪಕ್ಷವೂ ಅಲ್ಲ’ ಎಂದು ಹೇಳಿದರು.