‘ಪ್ರಧಾನಿ ಮೋದಿ, ಅಮಿತ್ ಶಾ, ಅನಂತಕುಮಾರ ಹೆಗಡೆ, ಯೋಗಿ ಆದಿತ್ಯನಾಥ, ಮನೋಹರ ಲಾಲ್ ಖಟ್ಟರ್ ಇವರೆಲ್ಲರನ್ನೂ ವಿಮರ್ಶೆಗೆ ಒಳಪಡಿಸಿ ಟೀಕೆ, ಟಿಪ್ಪಣಿ ಮಾಡುತ್ತಲೇ ಬಂದಿದ್ದೇನೆ. ಹೀಗೆ ಮಾಡುವಾಗ ಅವರೆಲ್ಲರನ್ನೂ ಅತ್ಯಂತ ಗೌರವದಿಂದ ಪ್ರಸ್ತಾಪಿಸುವುದು ನನ್ನ ಪರಿಪಾಠ. ಹೀಗಿದ್ದರೂ ಕಳೆದ 10-12 ದಿನಗಳಲ್ಲಿ 3-4 ಪತ್ರ ಮತ್ತು ಹಲವು ಕರೆಗಳು ಬಂದಿವೆ. ಈ ಕುರಿತು ದೂರು ದಾಖಲಿಸುತ್ತೇನೆ’ ಎಂದೂ ಅವರು ತಿಳಿಸಿದ್ದಾರೆ.