ಮುಧೋಳ ತಾಲ್ಲೂಕಿನ ಯಡಹಳ್ಳಿ ಗ್ರಾಮದ ಹನುಮಂತ ರಾಮಪ್ಪ ಕೋಳೂರ ಎಂಬುವವರು, ಪ್ರಭುಲಿಂಗೇಶ್ವರ ಸೌಹಾರ್ದ ಬ್ಯಾಂಕ್ನಿಂದ ಹಣ ಪಡೆದು, ಅದನ್ನು ರಾಯಚೂರು ಜಿಲ್ಲೆಯ ಲಿಂಗಸಗೂರ ತಾಲ್ಲೂಕಿನ ಗುರಲಗುಂಟಾ ತಾಂಡಾದ ದಾಸಪ್ಪ ಬೂದೆಪ್ಪ ರಾಠೋಡ ಎಂಬುವವರಿಗೆ ಕಬ್ಬು ಕಡಿಯುವ ಕೆಲಸಕ್ಕಾಗಿ ಕೊಡಲು ಹೊರಟಿದ್ದರು ಎನ್ನಲಾಗಿದೆ.