<p>ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶಿವಮೊಗ್ಗದಲ್ಲಿ ಮಾತನಾಡುತ್ತ, ‘ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ’ (ಪ್ರ.ವಾ., ಮಾ. 27) ಎಂದಿದ್ದು ಸರಿಯಷ್ಟೆ. ಸುನಾಮಿ ಬಂದರೆ ಜನಸಾಮಾನ್ಯರಿಗೆ ತೊಂದರೆಗಳೇ ಹೆಚ್ಚು ಎಂಬ ಸಣ್ಣ ತಿಳಿವಳಿಕೆಯೂ ಇವರಿಗೆ ಇಲ್ಲದಿರುವುದು ಪರಮಾಶ್ಚರ್ಯ!</p>.<p><strong>ಪ್ರಕಾಶ್ ಎಚ್.ಆರ್., ಹೊಸನಗರ</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶಿವಮೊಗ್ಗದಲ್ಲಿ ಮಾತನಾಡುತ್ತ, ‘ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ’ (ಪ್ರ.ವಾ., ಮಾ. 27) ಎಂದಿದ್ದು ಸರಿಯಷ್ಟೆ. ಸುನಾಮಿ ಬಂದರೆ ಜನಸಾಮಾನ್ಯರಿಗೆ ತೊಂದರೆಗಳೇ ಹೆಚ್ಚು ಎಂಬ ಸಣ್ಣ ತಿಳಿವಳಿಕೆಯೂ ಇವರಿಗೆ ಇಲ್ಲದಿರುವುದು ಪರಮಾಶ್ಚರ್ಯ!</p>.<p><strong>ಪ್ರಕಾಶ್ ಎಚ್.ಆರ್., ಹೊಸನಗರ</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>