ವೇದಿಕೆಯ ಪ್ರೊ. ಬಾಬೂ ಮ್ಯಾಥ್ಯೂ ಇರ್ಶಾದ್ ಅಹ್ಮದ್ ದೇಸಾಯಿ, ನೂರ್ ಶ್ರೀಧರ್, ಸಂಚಾಲಕಿ ಅಖಿಲಾ, ಗೌರಿ, ಕ್ಷಿತಿಜ್ ಅರಸ್ ಇದ್ದರು.
**
ಶಿರಸಿಯಿಂದ ಆಂದೋಲನ
ಸಂವಿಧಾನ ಉಳಿವಿಗಾಗಿ ಕರ್ನಾಟಕ ವೇದಿಕೆ ಮತಾಂಧ ಶಕ್ತಿಗಳ ವಿರುದ್ಧ ರಾಜ್ಯದಾದ್ಯಂತ ಜನಾಂದೋಲನ ಹಮ್ಮಿಕೊಂಡಿದೆ. ಏಪ್ರಿಲ್ 5ರಂದು ಶಿರಸಿ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ (ನಟ ಪ್ರಕಾಶ ರೈ ಭಾಷಣ ಮಾಡಿದ ಬಳಿಕ ಇದೇ ಕಲ್ಯಾಣ ಮಂಟಪವನ್ನು ಬಿಜೆಪಿ ಕಾರ್ಯಕರ್ತರು ಗೋಮೂತ್ರದಿಂದ ಸ್ವಚ್ಚಗೊಳಿಸಿದ್ದರು) ಗುಜರಾತ್ ವಡಗಾಂ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ.