‘ಲಿಂಗಾಯತ ಧರ್ಮದ ಸ್ವರೂಪವನ್ನೇ ಕೆಡಿಸಿದ ಶಿವಯೋಗ ಮಂದಿರ, ಜಂಗಮವನ್ನು ಒಂದು ಜಾತಿಯಾಗಿ ಸೀಮಿತಗೊಳಿಸಿದೆ. ಅಲ್ಲಿ ಜಂಗಮ ವಟುಗಳಿಗೆ ಮಾತ್ರ ಪ್ರವೇಶ ಮತ್ತು ತರಬೇತಿ ನೀಡಲಾಗುತ್ತಿದೆ. ಅದರ ಬದಲಿಗೆ ಎಲ್ಲಾ ಜಾತಿಯ ಸಾಧಕರಿಗೂ ಪ್ರವೇಶ ಕೊಡಬೇಕು. ವೇದಾಗಮಗಳ, ವೈದಿಕ ಕ್ರಿಯೆಗಳ ತರಬೇತಿ ತೊರೆದು ವಚನಗಳ ಅಧ್ಯಯನ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.