ಡಿವೈಎಸ್ಪಿ ಕಲ್ಲೇಶಪ್ಪ, ಸಿಪಿಐ ಎಂ.ಅಂಬರೀಶ್, ಪಿಎಸ್ಐ ಲೂಯಿರಾಮರೆಡ್ಡಿ, ಅಪರಾಧ ವಿಭಾಗದ ಪಿಎಸ್ಐ ನಾರಾಯಣಸ್ವಾಮಿ, ಎಎಸ್ಐ ಐ.
ರಾಮಾಂಜಿನಪ್ಪ ಹಾಗೂ ಸಿಬ್ಬಂದಿ ಮುತ್ತುರಾಜು, ಮೆಹಬೂಬ್ ಖಾನ್, ಶ್ರೀಕಂಠಪ್ಪ, ಪುರುಷೋತ್ತಮ್, ಮಲ್ಲಿಕಾರ್ಜುನ್, ನರಸಿಂಹರಾಜು, ಸುರೇಶ್ ನಾಯ್ಕ, ರಮೇಶ್ ಹಾಗೂ ರಂಗರಾಮಯ್ಯ ಅವರನ್ನೊಳಗೊಂಡ ತಂಡವು ಆರೋಪಿ ಬಂಧಿಸಿದೆ.