ಪ್ರತಿಭೆ ಪ್ರೋತ್ಸಾಹಿಸಿ: ‘ಜ್ಞಾನ ಸಂಪಾದನೆಗೆ ವ್ಯಾಸ ಸಾಹಿತ್ಯ, ದಾಸ ಸಾಹಿತ್ಯ ಇದೆ. ವ್ಯಾಸ ಸಾಹಿತ್ಯ ಅರಿಯದವರು ದಾಸ ಸಾಹಿತ್ಯವನ್ನಾದರೂ ತಿಳಿದುಕೊಂಡರೆ ಜೀವನ ಪಾವನವಾಗುತ್ತದೆ. ಆದರೆ, ಇಂದು ಬಹಳಷ್ಟು ಮಂದಿ ಎರಡೂ ಸಾಹಿತ್ಯವನ್ನು ಮರೆತು ದಿಕ್ಕು ತಪ್ಪಿದ್ದಾರೆ’ ಎಂದು ವಿಶ್ಲೇಷಿಸಿದರು.ಭಾರತೀಯ ಸಂಸ್ಕೃತಿ, ಪರಂಪರೆ, ಕಲೆ, ಸಾಹಿತ್ಯದ ಶಕ್ತಿಯನ್ನು ಅವರಿಗೆ ತಿಳಿಸಿಕೊಡಬೇಕು. ಸಂಸ್ಕಾರವನ್ನೂ ಕಲಿಸಬೇಕು’ ಎಂದು ಸಲಹೆ ನೀಡಿದರು.