ಜಿಲ್ಲಾಡಳಿತ ಭವನದಿಂದ ಪ್ರಾರಂಭವಾದ ರ್ಯಾಲಿಯು ಬಸವೇಶ್ವರ ಬ್ಯಾಂಕ್, ನವನಗರದ ಕಾಳಿದಾಸ ವೃತ್ತ, ವಿದ್ಯಾಗಿರಿಯ ಎಂಜಿನಿಯರಿಂಗ್ ಕಾಲೇಜು ವೃತ್ತ, ವಿದ್ಯಾಗಿರಿ 6ನೇ ಕ್ರಾಸ್, ಪೊಲೀಸ್ ಸ್ಟೇಷನ್, ಕೃಷ್ಣಾ ಟಾಕೀಸ್, ಪಂಕಾ ಮಸೂತಿ, ವಲ್ಲಭಭಾಯಿ ಚೌಕ್, ಬಸವೇಶ್ವರ ಸರ್ಕಲ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಎಪಿಎಂಸಿ ಮಾರ್ಗದ ಮೂಲಕ ಸಂಚರಿಸಿ ಜಿಲ್ಲಾಡಳಿತ ಭವನಕ್ಕೆ ಬಂದು ಕೊನೆಗೊಂಡಿತು.