‘ಸಿಎಸ್ಐಆರ್, ಸಿಐಎಂಎಪಿ, ಸಿಎಫ್ಟಿಆರ್ಐ, ಸಿಸಿಎಂಬಿ ಮತ್ತು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಸಂಸ್ಥೆಗಳ ಜತೆಗೂಡಿ ಅಡಿಕೆಯ ಔಷಧೀಯ ಗುಣಗಳ ಕುರಿತು ಸಂಶೋಧನೆಗಾಗಿ ಫೆಬ್ರುವರಿಯಲ್ಲಿ ಸಿಪಿಸಿಆರ್ಐ ಅನ್ನು ನೋಡೆಲ್ ಏಜೆನ್ಸಿಯನ್ನಾಗಿ ಮಾಡಲಾಗಿತ್ತು. ಇದೀಗ ಸಿಪಿಸಿಆರ್ಐ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿದೆ’ ಎಂದು ಹೇಳಿದರು.